ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಅದ್ಧೂರಿ ಜನ್ಮದಿನ ಆಚರಣೆ

ಬೈಲಹೊಂಗಲ: ಕಿತ್ತೂರು ಮತಕ್ಷೇತ್ರದ ಶಾಸಕ ಮಹಾಂತೇಶ ದೊಡ್ಡಗೌಡರ ಅವರ 49ನೇ ಜನ್ಮದಿನ ಆಚರಣೆ ಅಂಗವಾಗಿ ಶುಕ್ರವಾರ ಅದ್ಧೂರಿ ಹುಟ್ಟು ಹಬ್ಬ ಆಚರಣೆ ನಡೆಯಿತು. ಎಂ.ಕೆ.ಹುಬ್ಬಳ್ಳಿ ಪಟ್ಟಣದ ರಾಜ್ಯ ಹೆದ್ದಾರಿ ಪಕ್ಕದ 25 ಎಕರೆ ಜಾಗೆಯಲ್ಲಿ...

ಕೆನರಾ ಬ್ಯಾಂಕ್ ಅವ್ಯವಸ್ಥೆ ವಿರುದ್ಧ ಗ್ರಾಹಕರ ಪ್ರತಿಭಟನೆ

ಬೈಲಹೊಂಗಲ: ಪಟ್ಟಣದ ಮೆಟಗುಡ್ಡ ಮಳಿಗೆಯಲ್ಲಿರುವ ಕೆನರಾ ಬ್ಯಾಂಕ್ ಅವ್ಯವಸ್ಥೆ ವಿರುದ್ದ ಗ್ರಾಹಕರು ಅಸಾಮಾಧಾನ ಹೊರ ಹಾಕಿ ಗುರುವಾರ ಪ್ರತಿಭಟನೆ ನಡೆಸಿದರು.ಬ್ಯಾಂಕಿಗೆ ಹಣ ಜಮೆ ಹಾಗೂ ಹಣ ತಗೆದುಕೊಳ್ಳಲು ಬಂದಿದ್ದ ಗ್ರಾಹಕರು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸರದಿ...

ಪ್ರತಿಭಾ ಕಾರಂಜಿ ಕಾರ್ಯಕ್ರಮ

ಬೈಲಹೊಂಗಲ- ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ರಾಜ್ಯ ಸರಕಾರ ಜಾರಿ ಮಾಡಿದ ಪ್ರತಿಭಾ ಕಾರಂಜಿ, ಕಲೋತ್ಸವದಂತಹ ವಿಧಾಯಕ ಯೋಜನೆಗಳು ಪೂರಕವಾಗಿವೆ ಎಂದು ಮಾಜಿ ಪುರಸಭಾ ಅಧ್ಯಕ್ಷ ಬಾಬು ಕುಡಸೋಮನ್ನವರ ಹೇಳಿದರು.ಅವರು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ...

ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ ಕಾರ್ಯಕರ್ತರು.

ಬೈಲಹೊಂಗಲ: ಬೈಲಹೊಂಗಲ ಮತಕ್ಷೇತ್ರದ ಹಿರೇಕೊಪ್ಪ, ಮರಕುಂಬಿ, ಚಿಕ್ಕೊಪ್ಪ, ಮೂಗಬಸವ, ಬೈಲವಾಡ ಗ್ರಾಮದ  ಯುವಸಮೂಹ ಕಾಂಗ್ರೆಸ್‌ ಪಕ್ಷ ತೊರೆದು ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ ಡಾ. ವಿಶ್ವನಾಥ ಪಾಟೀಲ ರವರ ಗೃಹ ಕಚೇರಿಯಲ್ಲಿ ಸೇರಿದರು.  ಈ ಸಂದರ್ಭದಲ್ಲಿ...

ಚನ್ನಮ್ಮನ ವೇಷ ತೊಟ್ಟು ಕಂಗೊಳಿಸಿದ ಪುಟ್ಟ ಬಾಲಕಿ

ಬೈಲಹೊಂಗಲ ಶಿವಾನಂದ ಭಾರತಿ ನಗರ ನಿವಾಸಿ, ನಿವೃತ್ತ ಸೈನಿಕ ಶಿವುಕುಮಾರ ತೋಟಗಿ ಅವರ ಪುತ್ರಿ ಸಮೃದ್ಧಿ ತೋಟಗಿ ವೀರರಾಣಿ ಕಿತ್ತೂರು ಚನ್ನಮ್ಮನ ವೇಷ ತೊಟ್ಟು ಕಂಗೊಳಿಸಿದಳು.

ಮನೆ ಹಿರಿಯರ ಸ್ಮರಣೋತ್ಸವ

ಬೈಲಹೊಂಗಲ: ನಾಗರಿಕ ಸಮಾಜದಲ್ಲಿ ಮನುಷ್ಯನಿಗೆ ಧಾರ್ಮಿಕ ಸಂಸ್ಕಾರ ಪಡೆದಾಗ ಮಾತ್ರ ವರ್ಣ, ಜಾತಿರಹಿತ ಸಮಾನತೆಯ ಸಮಾಜ ನಿರ್ಮಾಣ ಮಾಡಬಹುದು ಎಂದು ನಾಗನೂರ-ಬೆಳಗಾವಿ ರುದ್ರಾಕ್ಷಿಮಠದ ಪೀಠಾಧಿಪತಿ ಡಾ.ಅಲ್ಲಮಪ್ರಭು ಮಹಾಸ್ವಾಮಿಜಿ ಹೇಳಿದರು.ಸಮೀಪದ ಹೊಸೂರ ಗ್ರಾಮದ ಲಿಂಗೈಕ್ಯ ಗಂಗಮ್ಮ...

ಡಾ.ಅಲ್ಲಮಪ್ರಭು ಸ್ವಾಮೀಜಿಯವರಿಂದ ಧಾರ್ಮಿಕ ಪಾದಯಾತ್ರೆ

ಬೈಲಹೊಂಗಲ: ಗ್ರಾಮಕ್ಕೆ ಪ್ರಥಮ ಬಾರಿ ಶ್ರಾವಣ ಮಾಸದಲ್ಲಿ ಆಗಮಿಸಿದ್ದ ಡಾ.ಅಲ್ಲಮಪ್ರಭು ಸ್ವಾಮೀಜಿಯವರನ್ನು ಗ್ರಾಮದ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಗ್ರಾಮದ ಹೆಣ್ಣು ಮಕ್ಕಳು ಆರತಿ ಬೆಳಗುವ ಮೂಲಕ ಬರಮಾಡಿಕೊಂಡು ಗ್ರಾಮದ ಪ್ರಮುಖ ಬಿದಿಗಳಲ್ಲಿ ಅದರಲ್ಲಿ ಹಡಪದ...

ಗಣೇಶೋತ್ಸವ ಶಾಂತಿಯುತವಾಗಿ ಆಚರಿಸಿ: ಸಿಪಿಐ ಯು.ಎಚ್.ಸಾತೇನಹಳ್ಳಿ

ಬೈಲಹೊಂಗಲ: ಬೈಲಹೊಂಗಲ ಪಟ್ಟಣದ ಪೊಲೀಸ ಠಾಣೆಯಲ್ಲಿ ಗಣೇಶ ಹಬ್ಬದ ನಿಮಿತ್ತ ಗಣೇಶ ಮಂಡಳಿಯ ಶಾಂತಿಪಾಲನಾ ಸಭೆ ನಡೆಯಿತು. ಈ ಸಭೆಯನ್ನು ಉದ್ದೇಶಿಸಿ ಸಿಪಿಐ ಉಳವಪ್ಪ ಸಾತೇನಹಳ್ಳಿ , ತಹಸೀಲ್ದಾರ್ ಬಸವರಾಜ್ ನಾಗರಾಳ, ಹೆಸ್ಕಾಂ ಅಧಿಕಾರಿ...

ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮ ಕುರಿತು ಜಾಗೃತಿ ಕಾರ್ಯಕ್ರಮ

ಬೈಲಹೊಂಗಲ- ಅಪ್ರಾಪ್ತರೂ ಇತ್ತಿಚೆಗೆ ಸಿಗರೇಟ್, ಗುಟ್ಕಾಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ವಿಷಯ. ಬರೀ ಮೇ.೩೧ ರಂದು ತಂಬಾಕು ರಹಿತ ದಿನವನ್ನಾಗಿ ಆಚರಿಸಿದರೆ ಸಾಲದು. ವರ್ಷಪೂರ್ತಿ ಇದರ ಆಚರಣೆ ಮಾಡಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕಿದೆ ಎಂದು...

ಬೆಳಗಾವಿಯಲ್ಲಿ ರಾಯಣ್ಣನ ಅದ್ದೂರಿ ಉತ್ಸವ : ಕರುನಾಡ ವಿಜಯ ಸೇನೆ

ಬೈಲಹೊಂಗಲ : ಕರುನಾಡ ವಿಜಯಸೇನೆಯ ಸಂಸ್ಥಾಪಕ ಎಚ್.ಎನ್.ದೀಪಕ್ ನೇತೃತ್ವದಲ್ಲಿ ಆ.೨೯ ರಂದು ಗಡಿನಾಡು ಬೆಳಗಾವಿಯಲ್ಲಿ ರಾಜ್ಯಮಟ್ಟದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅದ್ದೂರಿ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬೆಳಗಾವಿ ಜಿಲ್ಲಾಧ್ಯಕ್ಷ ಸುರೇಶ ಇಟಗಿ ಹೇಳಿದರು....