ಪ್ರತಿಭಾ ಕಾರಂಜಿ ಕಾರ್ಯಕ್ರಮ

ಬೈಲಹೊಂಗಲ- ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ರಾಜ್ಯ ಸರಕಾರ ಜಾರಿ ಮಾಡಿದ ಪ್ರತಿಭಾ ಕಾರಂಜಿ, ಕಲೋತ್ಸವದಂತಹ ವಿಧಾಯಕ ಯೋಜನೆಗಳು ಪೂರಕವಾಗಿವೆ ಎಂದು ಮಾಜಿ ಪುರಸಭಾ ಅಧ್ಯಕ್ಷ ಬಾಬು ಕುಡಸೋಮನ್ನವರ ಹೇಳಿದರು.ಅವರು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ...

ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ ಕಾರ್ಯಕರ್ತರು.

ಬೈಲಹೊಂಗಲ: ಬೈಲಹೊಂಗಲ ಮತಕ್ಷೇತ್ರದ ಹಿರೇಕೊಪ್ಪ, ಮರಕುಂಬಿ, ಚಿಕ್ಕೊಪ್ಪ, ಮೂಗಬಸವ, ಬೈಲವಾಡ ಗ್ರಾಮದ  ಯುವಸಮೂಹ ಕಾಂಗ್ರೆಸ್‌ ಪಕ್ಷ ತೊರೆದು ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ ಡಾ. ವಿಶ್ವನಾಥ ಪಾಟೀಲ ರವರ ಗೃಹ ಕಚೇರಿಯಲ್ಲಿ ಸೇರಿದರು.  ಈ ಸಂದರ್ಭದಲ್ಲಿ...

ಚನ್ನಮ್ಮನ ವೇಷ ತೊಟ್ಟು ಕಂಗೊಳಿಸಿದ ಪುಟ್ಟ ಬಾಲಕಿ

ಬೈಲಹೊಂಗಲ ಶಿವಾನಂದ ಭಾರತಿ ನಗರ ನಿವಾಸಿ, ನಿವೃತ್ತ ಸೈನಿಕ ಶಿವುಕುಮಾರ ತೋಟಗಿ ಅವರ ಪುತ್ರಿ ಸಮೃದ್ಧಿ ತೋಟಗಿ ವೀರರಾಣಿ ಕಿತ್ತೂರು ಚನ್ನಮ್ಮನ ವೇಷ ತೊಟ್ಟು ಕಂಗೊಳಿಸಿದಳು.