‘ಸೇವಾ ನಿವೃತ್ತಿ ಹೊಂದಿದ ಲೋಕೋಪಯೋಗಿ ಅಭಿಯಂತರ ವೀರಣ್ಣ ಆನಿಕಿವಿ ಸತ್ಕಾರ’

ಬೈಲಹೊಂಗಲ: 'ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸುದೀರ್ಘವಾಗಿ ಸೇವೆ ಮಾಡಿ ಸೇವಾ ನಿವೃತ್ತಿ ಹೊಂದಿದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೀರಣ್ಣ ಆನಿಕಿವಿ ದಂಪತಿ ಅವರನ್ನು ಜನಪ್ರತಿನಿಧಿಗಳು, ಗುತ್ತಿಗೆದಾರರು, ಸ್ನೇಹಿತರು, ಕುಟುಂಬಸ್ಥರು ಅದ್ಧೂರಿ ಸತ್ಕಾರ...

‘ಬಿಜೆಪಿ ಬಲವರ್ದನೆಗೆ ಯುವ ಶಕ್ತಿ ದಿಟ್ಟ ಹೆಜ್ಜೆ’

ಬೈಲಹೊಂಗಲ: 'ಬಿಜೆಪಿ ಪಕ್ಷದ ಬಲವರ್ದನೆಗೆ ಯುವ ಶಕ್ತಿ ಅಗತ್ಯವಿದೆ. ಆ ಶಕ್ತಿಯಿಂದ ಮಾತ್ರ ಭವ್ಯ ಭಾರತದ ಕನಸು ನನಸಾಗಲು ಸಾಧ್ಯವಿದೆ' ಎಂದು ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಹೇಳಿದರು.ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಮುತವಾಡ...