ಪೊಲೀಸ್ ಅಧಿಕಾರಿ ಸತೀಶ ಮಾಳಗೊಂಡ ಅವರ ಸಾಹಿತ್ಯ ಕೃಷಿ ಶ್ಲಾಘನೀಯ
ಖಾನಾಪೂರ ತಾಲೂಕಿನ ನಂದಗಡ ಪೋಲೀಸ್ ಠಾಣೆಯ ಇನ್ಸಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಎಸ್.ಬಿ ಮಾಳಗೊಂಡ ಅವರು 2000 ಕ್ಕೂ ಹೆಚ್ಚಿನ ಕವನಗಳನ್ನು ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ
ರಕ್ತದಾನ ಮಾಡುವದರಿಂದ ನೀವು ಒಂದು ಜೀವಕ್ಕೆ ಆಸರೆಯಾದಂತೆ:ಮಾಜಿ ಶಾಸಕ ಜಗದೀಶ ಮೆಟಗುಡ
ರಕ್ತದಾನ ಮಾಡುವದರಿಂದ ನೀವು ಒಂದು ಜೀವಕ್ಕೆ ಆಸರೆಯಾದಂತೆ
ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರು ರೈತರ ಬಹಿರಂಗ ಕ್ಷಮೆಯಾಚನೆಗೆ ಆಗ್ರಹ
ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರು ರೈತರ ಬಹಿರಂಗ ಕ್ಷಮೆಯಾಚನೆಗೆ ಆಗ್ರಹ
ಪೊಲೀಸ್ ಸಿಬ್ಬಂದಿಗಳಿಗೆ ಮೊಬ್ ಆಪರೇಷನ್ ತರಬೇತಿ
ಡಿವೈಎಸ್ಪಿ ಶಿವಾನಂದ ಕಟಗಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಮೊಬ್ ಆಪರೇಷನ್ ತರಬೇತಿ
ಹುಮನಾಬಾದ ತಹಶೀಲ್ದಾರ ಮೇಲಿನ ಹಲ್ಲೆ ಖಂಡಿಸಿ ಉಪವಿಭಾಗಾಧಿಕಾರಿಗೆ ಮನವಿ
ಬೈಲಹೊಂಗಲದಲ್ಲಿ ತಹಶೀಲ್ದಾರ ಬಸವರಾಜ ನಾಗರಾಳ ನೇತೃತ್ವದಲ್ಲಿ ಸರಕಾರಿ ನೌಕರರು ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಶಶಿಧರ ಬಗಲಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಶಹನಾಹಿ ಮಾಂತ್ರಿಕ ಬಾಳಪ್ಪ ಭಜಂತ್ರಿ ಅವರಿಗೆ ಪದ್ಮಶ್ರೀ ಪ್ರಶಸ್ತಿ : ಬೆಳಗಾವಿ ಜಿಲ್ಲಾ ಕಸಾಪ ಅಭಿನಂದನೆ
[caption id="attachment_724" align="alignnone" width="300"] ಶಹನಾಹಿ ಮಾಂತ್ರಿಕ ಬಾಳಪ್ಪ ಭಜಂತ್ರಿ ಅವರಿಗೆ ಪದ್ಮಶ್ರೀ ಪ್ರಶಸ್ತಿ : ಬೆಳಗಾವಿ ಜಿಲ್ಲಾ ಕಸಾಪ ಅಭಿನಂದನೆ[/caption] ಬೆಳಗಾವಿ : ಜಿಲ್ಲೆಯ ಬಾಳಪ್ಪ ಭಜಂತ್ರಿ ಅವರಿಗೆ ಗಣರಾಜ್ಯೋತ್ಸವ ಸಂದರ್ಭದಲ್ಲಿ ಭಾರತ...
ನ್ಯಾಯಾಧೀಶರನ್ನು ಅಮಾನತುಗೊಳಿಸಿ:ಅಂಬೇಡ್ಕರ ಯುವ ಸೇನೆ
73 ನೇ ಗಣರಾಜ್ಯೋತ್ಸವ ಅಂಗವಾಗಿ ನಡೆದ ಧ್ವಜರೋಹಣ ಸಂಧರ್ಭದಲ್ಲಿ ರಾಯಚೂರು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರು ಅಂಬೇಡ್ಕರ ಭಾವಚಿತ್ರ ತೆಗೆಯದಿದ್ದರೆ ಧ್ವಜಾರೋಹಣ ಮಾಡವುದಿಲ್ಲ ಎಂದು ಪಟ್ಟು ಹಿಡಿದ ಅವರನ್ನು ಅಮಾನತುಗೊಳಿಸಿಬೇಕೆಂದು ಅಂಬೇಡ್ಕರ ಯುವ ಸೇನೆಯ ಮುಖಂಡರು ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಗುರುವಾರ ಮನವಿ ಸಲ್ಲಿಸಿದರು.
ಬಡ ಜನತೆಗೆ ಕಾಮದೇನು ಕಲ್ಪವೃಕ್ಷ ವಿಜಾನಂದ ಸ್ವಾಮೀಜಿ
ಬಡ ಜನತೆಗೆ ಕಾಮದೇನು ಕಲ್ಪವೃಕ್ಷ ವಿಜಾನಂದ ಸ್ವಾಮೀಜಿ
ಶ್ರೀಮತಿ ರುದ್ರಾಂಬಿಕಾ ಯಾಳಗಿ ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ
ಶ್ರೀಮತಿ ರುದ್ರಾಂಬಿಕಾ ಯಾಳಗಿ ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ : ಜಿಲ್ಲಾ ಕಸಾಪ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ ಹರ್ಷ
ನಿವೃತ್ತ ಸೈನಿಕನಿಗೆ ಅದ್ಧೂರಿ ಸ್ವಾಗತ
ಭಾರತೀಯ ಭೂ ಸೇನೆಯಲ್ಲಿ ಸುಧಿರ್ಘವಾಗಿ ಸೇವೆ ಸಲ್ಲಿಸಿ ಮಂಗಳವಾರ ನಿವೃತ್ತಿ ಹೊಂದಿ ಸ್ವ ಗ್ರಾಮಕ್ಕೆ ಮರಳಿದ ಸೈನಿಕನ್ನು ಅತ್ಯಂತ ಅದ್ದೂರಿಯಿಂದ ಗ್ರಾಮಸ್ಥರು ಸ್ವಾತಿಸಿದರು.