ನಿವೃತ್ತ ಸೈನಿಕನಿಗೆ ಅದ್ಧೂರಿ ಸ್ವಾಗತ
ಭಾರತೀಯ ಭೂ ಸೇನೆಯಲ್ಲಿ ಸುಧಿರ್ಘವಾಗಿ ಸೇವೆ ಸಲ್ಲಿಸಿ ಮಂಗಳವಾರ ನಿವೃತ್ತಿ ಹೊಂದಿ ಸ್ವ ಗ್ರಾಮಕ್ಕೆ ಮರಳಿದ ಸೈನಿಕನ್ನು ಅತ್ಯಂತ ಅದ್ದೂರಿಯಿಂದ ಗ್ರಾಮಸ್ಥರು ಸ್ವಾತಿಸಿದರು.
ಜ.26ರಂದು ರಾಯಣ್ಣನ 23ನೇ ವರ್ಷದ ಆತ್ಮಜ್ಯೋತಿ ಯಾತ್ರೆ
ಜ.26ರಂದು ರಾಯಣ್ಣನ 23ನೇ ವರ್ಷದ ಆತ್ಮಜ್ಯೋತಿ ಯಾತ್ರೆ
ವಿದ್ಯಾರ್ಥಿಗಳಿಗೆ 35 ಸಾವಿರ ರೂ. ಮೌಲ್ಯದ ಸುರಕ್ಷತಾ ಕಿಟ್ ವಿತರಣೆ
ಬೈಲಹೊಂಗಲ : ಕೊರೊನಾ ಸುರಕ್ಷತೆ ಹಿನ್ನೆಲೆಯಲ್ಲಿ ಪಟ್ಟಣದ ಪುರಸಭೆ ಸಂಚಾಲಿತ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ ಅವರು ನೀಡಿದ 4೦೦ ಸುರಕ್ಷತಾ ಕಿಟ್ಗಳನ್ನು ವಿತರಿಸಲಾಯಿತು.ಶಿಕ್ಷಕ ಎಂ.ಸಿ.ಹ0ಗರಕಿ ಮಾತನಾಡಿ,...