ರೈತರ ಧಿಡೀರ್ ಪ್ರತಿಭಟನೆ
ಬೈಲಹೊಂಗಲ: ತಾಲೂಕಿನ ಮಲ್ಲಾಪುರ್ ಕೆಎನ್ ಕೆಇಬಿ ಕಛೇರಿ ಮುಂದೆ ಶನಿವಾರ ರೈತರ ಧಿಡೀರ್ ಪ್ರತಿಭಟನೆ.
‘ಸಾಮಾಜಿಕ ಕಾರ್ಯದಲ್ಲಿ ಪತ್ರಕರ್ತ ಮಹಾಂತೇಶ ತುರಮರಿ ಕೊಡುಗೆ ಅನನ್ಯ’
ಹಿರಿಯ ಪತ್ರಕರ್ತ ಮಹಾಂತೇಶ ತುರುಮರಿ ಅವರ ಸಾಮಾಜಿಕ ಹಾಗೂ ಪತ್ರಿಕಾ ರಂಗದ ಸೇವೆ ಅನನ್ಯವಾಗಿದೆ’
‘ಗೋವು ಸಂತತಿ ರಕ್ಷಣೆಗೆ ಹೆಚ್ಚು ಒತ್ತು ಕೊಡಿ’ ಮುರಗೋಡ ನೀಲಕಂಠ ಸ್ವಾಮೀಜಿ
ಬೈಲಹೊಂಗಲ ಸಮೀಪದ ಮುರಗೋಡ ಗ್ರಾಮದ ಮಹಾಂತ ಶಿವಯೋಗೀಶ್ವರ ಕಲ್ಯಾಣ ಕೇಂದ್ರದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಗೋವು ಪೂಜೆ ನೆರವೇರಿತು.
ಮಾರುಕಟ್ಟೆಯಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿ
ಬೈಲಹೊಂಗಲದಲ್ಲಿ ನೇಗಿಲ ಯೋಗಿ ರೈತ ಸಂಘದಿಂದ ಉಪವಿಭಾಗಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಸೊಗಲ ಸೋಮೇಶ್ವರ ದೇವಸ್ಥಾನದಲ್ಲಿ ಸರಳ ತೆಪ್ಪೋತ್ಸವ
ಬೈಲಹೊಂಗಲ ಸಮೀಪದ ಸುಕ್ಷೇತ್ರ ಸೊಗಲ ಸೋಮೇಶ್ವರ ದೇವಸ್ಥಾನದ ಹೊಂಡದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ಕೊರೊನಾ ಹಿನ್ನಲೆಯಲ್ಲಿ ಶುಕ್ರವಾರ ಸರಳವಾಗಿ ತೆಪ್ಪೋತ್ಸವ ನೆರವೇರಿತು