2ಎ’ ಮೀಸಲಾತಿ ಶೀಘ್ರ ಈಡೇರಲಿದೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿಶ್ವಾಸ’

ಬೈಲಹೊಂಗಲ: 'ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ '2ಎ' ಮೀಸಲಾತಿ ಕಲ್ಪಿಸುವಂತೆ ನಡೆಸಿದ ಪಾದಯಾತ್ರೆಗೆ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಜ.14ರಂದು ಬೆಳಗ್ಗೆ 11ಕ್ಕೆ ಕೂಡಲ ಸಂಗಮ ಪೀಠದಲ್ಲಿ ಪಾದಯಾತ್ರೆ ವರ್ಷಾಚರಣೆ ಹಾಗೂ ಮೀಸಲಾತಿಗಾಗಿ ಪಂಚಮಸಾಲಿಗಳ ಜಾಗರಣೆ,...

ಉಪವಿಭಾಗಾಧಿಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

ಸಂಗೊಳ್ಳಿ ರಾಯಣ್ಣನ ಉತ್ಸವ ಸಾಂಕೇತಿಕ, ಸರಳವಾಗಿ ಆಚರಿಸುವಂತೆ ಸರ್ಕಾರದಿಂದ ನಿರ್ದೇಶನ ಬಂದಿದೆ. ಗ್ರಾಮಸ್ಥರು, ರಾಯಣ್ಣನ ಅಭಿಮಾನಿಗಳು ಸಹಕಾರ ನೀಡಬೇಕು.ಶಶಿಧರ ಬಗಲಿಉಪವಿಭಾಗಾಧಿಕಾರಿ, ಬೈಲಹೊಂಗಲ ಬೈಲಹೊಂಗಲ: ತಾಲ್ಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಜ.12,13ರಂದು ನಡೆಯಬೇಕಿದ್ದ ಸಂಗೊಳ್ಳಿ ರಾಯಣ್ಣನ ಉತ್ಸವವನ್ನು ಸರಳವಾಗಿ ಆಚರಣೆ...

‘ಲಿಂಗಾಯತ ಪಂಚಮಸಾಲಿ ಮೀಸಲಾತಿ ಕುರಿತು ಸರ್ಕಾರಕ್ಕೆ ಶೀಘ್ರ ವರದಿ’ ಹಿಂದುಳಿದ ಆಯೋಗ ಅಧ್ಯಕ್ಷ ಜಯಪ್ರಕಾಶ್ ಹೆಗಡೆ

ಬೈಲಹೊಂಗಲ: ಲಿಂಗಾಯತ ಪಂಚಮಸಾಲಿಗಳ ವಾಸ್ತವಿಕ ಸ್ಥಿತಿ ಅರಿತುಕೊಳ್ಳಲು ಹಿಂದುಳಿದ ಆಯೋಗ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ಸಮೀಕ್ಷೆ ನಡೆಸಲು ರಚಿಸಿದ ಹಿಂದುಳಿದ ಆಯೋಗದ ಸದಸ್ಯರಾದ ಬಿ.ಎಸ್.ರಾಜಶೇಖರ, ಎಚ್.ಎಸ್.ಕಲ್ಯಾಣಕುಮಾರ್, ಅರುಣಕುಮಾರ ತಂಡ ತಾಲ್ಲೂಕಿನ ಸಂಪಗಾವ, ಬೈಲವಾಡ ಗ್ರಾಮಗಳಿಗೆ ಬುಧವಾರ ಭೇಟಿ...

‘ಕೋವಿಡ್ ಲಸಿಕೆ ಕಡ್ಡಾಯವಾಗಿ ಪಡೆದು ದೇಶದಿಂದ ಕೋವಿಡ್ ಹೊಡೆದೋಡಿಸಿ’

ಬೈಲಹೊಂಗಲ ಗಣಾಚಾರಿ ಶಿಕ್ಷಣ ಸಂಸ್ಥೆಯ ಸಭಾ ಭವನದಲ್ಲಿ ತಾಲ್ಲೂಕು ಆಡಳಿತದಿಂದ ನಡೆದ ಕೋವಿಡ್ 19 ಲಸಿಕೆ ಅಭಿಯಾನವನ್ನು ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಉದ್ಘಾಟಿಸಿದರು. ತಹಶೀಲ್ದಾರ ಬಸವರಾಜ ನಾಗರಾಳ, ತಾಲ್ಲೂಕು ವೈದ್ಯಾಧಿಕಾರಿ ಡಾ.ಎಸ್.ಎಸ್.ಸಿದ್ಧನ್ನವರ ಇದ್ದರು. ಬೈಲಹೊಂಗಲ: 'ಕೇಂದ್ರ ಮತ್ತು...

‘ಧಾರವಾಡ ರಂಗಾಯಣದಲ್ಲಿ ಹೊಸ ಕವನ ಸಂಕಲನಗಳ ಬಿಡುಗಡೆ’

ಬೈಲಹೊಂಗಲ ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ಸಾಹಿತಿ ಮಹಾಂತೇಶ ಕರೀಕಟ್ಟಿ, ಜಿ.ಬಿ.ಕಲಾ ಬಳಗ ಅಧ್ಯಕ್ಷ ಜಿ.ವಿ.ಹಿರೇಮಠ ಅವರು ಬರೆದ ಕವನ ಭಾವಧಾರೆ, ಕವನ ಸಂಕಲನಗಳನ್ನು ಧಾರವಾಡ ರಂಗಾಯಣದಲ್ಲಿ ಬಿಡುಗಡೆಗೊಳಿಸಲಾಯಿತು. ಬೈಲಹೊಂಗಲ: ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ಉದಯೋನ್ಮುಖ...