ಕಲಬುರ್ಗಿ ಸಮಾವೇಶಕ್ಕೆ ತೆರಳಿದ ಪತ್ರಕರ್ತರು: ಹಿರಿಯ ಪತ್ರಕರ್ತ ಈಶ್ವರ ಹೋಟಿ ಕಾರ್ಯಕ್ಕೆ ಪ್ರಶಂಸೆ

ಬೈಲಹೊಂಗಲ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಕಲಬುರ್ಗಿ ಸಮಾವೇಶದ ಪ್ರಯಾಣಕ್ಕೆ ಅಧ್ಯಕ್ಷ ಮಹಾಂತೇಶ ತುರಮರಿ, ಕಲಾವಿದ ಸಿ.ಕೆ.ಮೆಕ್ಕೇದ, ಸೋಮನಾಥ ಸೊಪ್ಪಿಮಠ ಶನಿವಾರ ಚಾಲನೆ ನೀಡಿದರು.