ಗಂಗಾಮತಸ್ಥರ ಸಮಾಜದ ಮಹತ್ವದ ಸಭೆ:ಶಿವಾನಂದ ಕೋಲಕಾರ
ಗಂಗಾಮತಸ್ಥರ ಸಭೆ
‘ಬಹುಭಾಷೆಗಳಲ್ಲಿ ‘ವಚನ’ ಸಂಪುಟ ಪ್ರಕಟಿಸಿದ ಬಸವ ಸಮಿತಿ ಕಾರ್ಯ ಶ್ಲಾಘನೀಯ’
ಬೈಲಹೊಂಗಲದಲ್ಲಿ ಕೇಂದ್ರ ಬಸವ ಸಮಿತಿ 2022 ರ ಬಸವ ದಿನಚರಿಯನ್ನು ಚಿತ್ರನಟ ಶಿವರಂಜನ ಬೋಳನ್ನವರ ಬಿಡುಗಡೆಗೊಳಿಸಿದರು. ಬಸವ ಪ್ರತಿಷ್ಠಾನ ಅಧ್ಯಕ್ಷ ಮಹೇಶ ಕೋಟಗಿ, ಸದಸ್ಯ ಮೋಹನ ಬಸನಗೌಡ ಪಾಟೀಲ, ಶಿಕ್ಷಕ ಎಸ್.ಎಂ ಪಾಟೀಲ, ಚಂದ್ರಶೇಖರ ಕೊಪ್ಪದ ಇದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡುಗೆ ಅನನ್ಯ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡುಗೆ ಅನನ್ಯ
ಬೈಲಹೊಂಗಲ ಬಂದ್ ಇಲ್ಲ ಕನ್ನಡಪರ ಸಂಘಟನೆಗಳ ನಿರ್ಧಾರ’
ಬೈಲಹೊಂಗಲ : 'ಜನಸಾಮಾನ್ಯರಿಗೆ, ವ್ಯಾಪಾರಸ್ಥರಿಗೆ ವಿನಾಕಾರಣ ತೊಂದರೆ ಆಗಬಾರದೆಂಬ ಉದ್ದೇಶದಿಂದ ಡಿ.31 ರ ಬಂದ್ ಗೆ ಯಾವುದೇ ಬೆಂಬಲ ನೀಡಲ್ಲ. ಬೈಲಹೊಂಗಲ ಯಾವುದೇ ರೀತಿಯ ಬಂದ್ ಆಚರಣೆ ನಡೆಸುವುದಿಲ್ಲ' ಎಂದು ಕನ್ನಡಪರ ಸಂಘಟನೆಗಳ ಮುಖಂಡರು,...
ದುರ್ಗಾಪರಮೇಶ್ವರಿ ಅಮ್ಮನವರ ದರ್ಶನ ಪಡೆದ ನಮ್ಮನೆ ಯುವರಾಣಿ ಅಂಕಿತಾ ಅಮರ್
ಬೈಲಹೊಂಗಲ: ಬಸವ ನಗರದಲ್ಲಿರುವ ಶ್ರೀಮಾತಾ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನಕ್ಕೆ ನಮ್ಮನೆ ಯುವರಾಣಿ ಧಾರಾವಾಹಿಯ ಖ್ಯಾತ ನಟಿ ಹಾಗೂ ಕಲರ್ಸ್ ಕನ್ನಡ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ನಿರೂಪಕಿಯಾಗಿರುವ ಅಂಕಿತ ಅವರು ದೇವಸ್ಥಾನಕ್ಕೆ ಭೇಟಿ ನೀಡಿ...
ಪುರೋಹಿತರ ಶ್ರೇಯೋಭಿವೃದ್ಧಿಗಾಗಿ ಶಿಲಾಮೂರ್ತಿ ಪ್ರತಿಷ್ಠಾಪನೆ
ಬೈಲಹೊಂಗಲ- ಪುರೋಹಿತರ ಶ್ರೇಯೋಭಿವೃದ್ಧಿಗಾಗಿ ಶೀಲಾಮೂರ್ತಿ ಪ್ರತಿಷ್ಠಾಪನೆ ವಿಷಯದ ಅಂಗವಾಗಿ ಮೂರು ದಿನಗಳ ಬೃಹತ್ ವಿಶ್ವಮಟ್ಟದ ಕಾರ್ಯಾಗಾರವನ್ನು ಜ. ೪ ರಿಂದ ೬ ರವರೆಗೆ ಮೂರು ದಿನಗಳ ಕಾಲ ಹುಬ್ಬಳ್ಳಿಯ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದು...
ಶ್ರೀಗುರು ಮಡಿವಾಳೇಶ್ವರಮಠದ ಅದ್ಧೂರಿ ಮಹಾರಥೋತ್ಸವ
ಬೈಲಹೊಂಗಲ ಗುರು ಮಡಿವಾಳೇಶ್ವರಮಠದ ಮಹಾರಥೋತ್ಸವ ಭಕ್ತರ ಹಷೋದ್ಘಾರ, ವಾದ್ಯಮೇಳದೊಂದಿಗೆ ಸೋಮವಾರ ವಿಜೃಂಭಣೆಯಿಂದ ನೆರವೇರಿತು. ಬೈಲಹೊಂಗಲ: ಪಟ್ಟಣದ ಪ್ರಸಿದ್ದ ಶ್ರೀಗುರು ಮಡಿವಾಳೇಶ್ವರಮಠದ 31ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಲಿಂಗೈಕ್ಯ ಶರಣೆ ತಂಗೆಮ್ಮ ತಾಯಿ ಅವರ...
‘ಹಿಂದೂ ಧರ್ಮ ಸಂರಕ್ಷಕ ಸ್ವಾಮಿ ಶ್ರದ್ಧಾಂನಂದ ಜೀ ಕೊಡುಗೆ ಅಪಾರ’
ಬೈಲಹೊಂಗಲ: 'ಹಿಂದೂ ಧರ್ಮ ಸಂರಕ್ಷಣೆಯಲ್ಲಿ ಸ್ವಾಮಿ ಶ್ರದ್ಧಾನಂದ ಜೀ ಅವರ ಕೊಡುಗೆ ಅಪಾರವಿದೆ. ಧರ್ಮದ ಅಸ್ಮಿತೆಯ ಉಳುವಿಗೆ, ಬೆಳವಣಿಗೆಗೆ ತಮ್ಮ ಜೀವನವನ್ನೆ ಮುಡುಪಾಗಿಟ್ಟ ಮಹಾನ ಶ್ರೇಷ್ಠ ಸಂತ' ಎಂದು ವಿಶ್ವಹಿಂದೂ ಪರಿಷದ್ ತಾಲ್ಲೂಕು ಘಟಕ...
ಪೌರ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ಒದಗಿಸಿ
ಬೈಲಹೊಂಗಲ: 'ಸಫಾಯಿ ಕರ್ಮಚಾರಿ ಸಂಘದ ನೂತನ ಪದಾಧಿಕಾರಿಗಳು ತಮ್ಮ ಅಧಿಕಾರಾವಧಿಯಲ್ಲಿ ಜಿಲ್ಲೆಯ ಎಲ್ಲಾ ಪುರಸಭೆ, ಪಟ್ಟಣ ಪಂಚಾಯ್ತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ಒದಗಿಸಿ ಸಮಾಜದಲ್ಲಿ ಉತ್ತಮ ಕೆಲಸಗಳನ್ನು ಮಾಡಬೇಕು' ಎಂದು ಪುರಸಭೆ...
ಜೀವ ಜಲ ಕಾಪಾಡುವದು ಪ್ರತಿಯೊಬ್ಬರ ಆದ್ಯ ಕರ್ತವ್ಯ’ ಶಾಸಕ ಮಹಾಂತೇಶ ಕೌಜಲಗಿ’
ಬೈಲಹೊಂಗಲ: 'ಬದುಕಿಗೆ ಅತ್ಯವಶ್ಯವಾಗಿ ಬೇಕಾದ ಜೀವ ಜಲವನ್ನು ಕಾಪಾಡಿಕೊಂಡು ಸಾಗುವದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ' ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.ತಾಲ್ಲೂಕಿನ ಸಾಣಿಕೊಪ್ಪ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಸಾಣಿಕೊಪ್ಪ ಸಾಮೂಹಿಕ ಶ್ರೀಸತ್ಯ...