ಶ್ರೀಗುರು ಮಡಿವಾಳೇಶ್ವರಮಠದ ಅದ್ಧೂರಿ ಮಹಾರಥೋತ್ಸವ
ಬೈಲಹೊಂಗಲ ಗುರು ಮಡಿವಾಳೇಶ್ವರಮಠದ ಮಹಾರಥೋತ್ಸವ ಭಕ್ತರ ಹಷೋದ್ಘಾರ, ವಾದ್ಯಮೇಳದೊಂದಿಗೆ ಸೋಮವಾರ ವಿಜೃಂಭಣೆಯಿಂದ ನೆರವೇರಿತು. ಬೈಲಹೊಂಗಲ: ಪಟ್ಟಣದ ಪ್ರಸಿದ್ದ ಶ್ರೀಗುರು ಮಡಿವಾಳೇಶ್ವರಮಠದ 31ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಲಿಂಗೈಕ್ಯ ಶರಣೆ ತಂಗೆಮ್ಮ ತಾಯಿ ಅವರ...
‘ಹಿಂದೂ ಧರ್ಮ ಸಂರಕ್ಷಕ ಸ್ವಾಮಿ ಶ್ರದ್ಧಾಂನಂದ ಜೀ ಕೊಡುಗೆ ಅಪಾರ’
ಬೈಲಹೊಂಗಲ: 'ಹಿಂದೂ ಧರ್ಮ ಸಂರಕ್ಷಣೆಯಲ್ಲಿ ಸ್ವಾಮಿ ಶ್ರದ್ಧಾನಂದ ಜೀ ಅವರ ಕೊಡುಗೆ ಅಪಾರವಿದೆ. ಧರ್ಮದ ಅಸ್ಮಿತೆಯ ಉಳುವಿಗೆ, ಬೆಳವಣಿಗೆಗೆ ತಮ್ಮ ಜೀವನವನ್ನೆ ಮುಡುಪಾಗಿಟ್ಟ ಮಹಾನ ಶ್ರೇಷ್ಠ ಸಂತ' ಎಂದು ವಿಶ್ವಹಿಂದೂ ಪರಿಷದ್ ತಾಲ್ಲೂಕು ಘಟಕ...
ಪೌರ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ಒದಗಿಸಿ
ಬೈಲಹೊಂಗಲ: 'ಸಫಾಯಿ ಕರ್ಮಚಾರಿ ಸಂಘದ ನೂತನ ಪದಾಧಿಕಾರಿಗಳು ತಮ್ಮ ಅಧಿಕಾರಾವಧಿಯಲ್ಲಿ ಜಿಲ್ಲೆಯ ಎಲ್ಲಾ ಪುರಸಭೆ, ಪಟ್ಟಣ ಪಂಚಾಯ್ತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ಒದಗಿಸಿ ಸಮಾಜದಲ್ಲಿ ಉತ್ತಮ ಕೆಲಸಗಳನ್ನು ಮಾಡಬೇಕು' ಎಂದು ಪುರಸಭೆ...
ಜೀವ ಜಲ ಕಾಪಾಡುವದು ಪ್ರತಿಯೊಬ್ಬರ ಆದ್ಯ ಕರ್ತವ್ಯ’ ಶಾಸಕ ಮಹಾಂತೇಶ ಕೌಜಲಗಿ’
ಬೈಲಹೊಂಗಲ: 'ಬದುಕಿಗೆ ಅತ್ಯವಶ್ಯವಾಗಿ ಬೇಕಾದ ಜೀವ ಜಲವನ್ನು ಕಾಪಾಡಿಕೊಂಡು ಸಾಗುವದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ' ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.ತಾಲ್ಲೂಕಿನ ಸಾಣಿಕೊಪ್ಪ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಸಾಣಿಕೊಪ್ಪ ಸಾಮೂಹಿಕ ಶ್ರೀಸತ್ಯ...
ನಾಳೆ ರಾಯಣ್ಣ ಉತ್ಸವದ ಪೂರ್ವಭಾವಿ ಸಭೆ
ಬೈಲಹೊಂಗಲ: ತಾಲ್ಲೂಕಿನ ಸಂಗೊಳ್ಳಿ ಗ್ರಾಮದ ಸ್ಮಾರಕ ಭವನದಲ್ಲಿ ಡಿ.28ರಂದು ಮುಂಜಾನೆ 10ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಉತ್ಸವ ಆಚರಣೆ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಗ್ರಾಮಸ್ಥರು, ರಾಯಣ್ಣನ ಅಭಿಮಾನಿಗಳು ಪಾಲ್ಗೊಂಡು ಅಗತ್ಯ ಸಲಹೆ,...